ಅಸ್ವಾಭಾವಿಕ ಮರಣ ಪ್ರಕರಣ
- ಮಣಿಪಾಲ: ಪಿರ್ಯಾದಿ ಮಮತಾ ಶೆಟ್ಟಿ, ಗಂಡ: ಸೀತಾರಾಮ ಶೆಟ್ಟಿ, ವಾಸ : ವನಜ ನಿಲಯ ಹಕ್ಲಾಡಿ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆರವರ ಮಗಳಾದ ನವ್ಯ ಇವರು ವಾಸ ಮಾಡಿ ಕೊಂಡಿರುವ 2 ನೇ ಕ್ರಾಸ್, 80 ನೇ ಬಡಗುಬೆಟ್ಟು, ಉಡುಪಿಯ ಬಾಡಿಗೆ ಮನೆಯಲ್ಲಿ ದಿನಾಂಕ 06/07/2015 ರಂದು ಪ್ಯಾನಿಗೆ ಶಾಲನ್ನು ಕಟ್ಟಿ, ಕುತ್ತಿಗೆಗೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ, ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 152/15 ಕಲಂ 306 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment