Wednesday, July 29, 2015

Daily Crime Reports As On 29/07/2015 At 07:00 Hrs

ಹಲ್ಲೆ ಪ್ರಕರಣ
  • ಬೈಂದೂರು: ದಿನಾಂಕ 24/07/2015 ರಂದು ಸಂಜೆ 05:00 ಗಂಟೆಯಿಂದ 8:00 ಗಂಟೆ ನಡುವಿನ ಸಮಯದಲ್ಲಿ ಆರೋಪಿತರಾದ ಸುರೇಂದ್ರ ಪೂಜಾರಿ ಹಾಗೂ ಚಂದ್ರ ಪೂಜಾರಿ ಎಂಬುವವರು ಪಿರ್ಯಾದಿದಾರರಾದ ಕೃಷ್ಣ ಪೂಜಾರಿ (36) ತಂದೆ: ದಿ.ಮಂಜ ಪೂಜಾರಿ ವಾಸ: ಬೆಟ್ಟಿನಮನೆ ಕಂಬದಕೋಣೆ ಗ್ರಾಮ ಕುಂದಾಪುರ ತಾಲೂಕು ಇವರನ್ನು ಒಂದು ಆಟೋ ರಿಕ್ಷಾದಲ್ಲಿ ಬೈಂದೂರಿನ ಪಡುವರಿ ಗ್ರಾಮದ ಒತ್ತಿನಣೆ ಬಳಿ ಕರೆದುಕೊಂಡು ಹೋಗಿ ರಾಡು ಮತ್ತಿತರ ಆಯುಧದಿಂದ ಹೊಡೆದು ಕಂಬದಕೋಣೆಯಿಂದ ಕೊಲ್ಲೂರಿಗೆ ಹೋಗುವ ದಾರಿಯ ಬದಿಯಲ್ಲಿರುವ ಕೃಷ್ಣ ಪೂಜಾರಿಯವರ ಮನೆಯ ಬಳಿ ಎಸೆದು ಹೋಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 208/2015 ಕಲಂ : 324, ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: