Friday, July 25, 2014

Daily Crimes Reported as On 25/07/2014 at 17:00 Hrs


ಅಸ್ವಾಭಾವಿಕ ಮರಣ ಪ್ರಕರಣ
  • ಕೋಟ:ಪಿರ್ಯಾದಿದಾರರಾದ ಅವಿನಾಶ್ ಸುವರ್ಣ (23) ತಂದೆ:ಪುರಂದರ ಪುತ್ರನ್ ವಾಸ:ಅಂಚೆ ಸಾಲಿಕೆರೆ, ಹಂದಾಡಿ ಗ್ರಾಮ, ಉಡುಪಿ ತಾಲೂಕುರವರ ಮಾವ  ಸುರೇಶ ಸುವರ್ಣ (37) ಎಂಬವರು ತನ್ನ ತಮ್ಮನಾದ ಜಯಕರ ಸುವರ್ಣ ಎಂಬವರೊಂದಿಗೆ  ದಿನಾಂಕ:23/07/2014 ರಂದು ಬೆಳಿಗ್ಗೆ 9:00 ಗಂಟೆಗೆ ಹಾರಾಡಿಯ ಸೀತಾ ನದಿಯಲ್ಲಿ ದೋಣೆಯಲ್ಲಿ ಮೀನು ಹಿಡಿಯಲು ಹೋದವರು ನೀರಿನ ಸೆಳೆತಕ್ಕೆ ಸಿಕ್ಕಿ ದೋಣಿ ಸಮೇತ ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದು, ಕಾಣೆಯಾದವರ ಪೈಕಿ ಸುರೇಶ ಸುವರ್ಣ ಎನ್ನುವವರ ಮೃತ ಶರೀರವು ಈ ದಿನ ದಿನಾಂಕ:25/07/2014 ರಂದು ಬೆಳಿಗ್ಗೆ  07:00 ಗಂಟೆಗೆ ಕೋಡಿ ತಲೆಯ ಸಮುದ್ರ ತೀರದಲ್ಲಿ ಪತ್ತೆಯಾಗಿದ್ದು, ಮೃತರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಅವಿನಾಶ್ ಸುವರ್ಣರವರು ನೀಡಿದ ದೂರಿನಂತೆ ಕೋಟ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 35/2014 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.     

No comments: