Sunday, April 20, 2014

Daily Crime Reports as on 20/04/2014 at 17:00 Hrs

ಅಸ್ವಾಬಾವಿಕ ಮರಣ ಪ್ರಕರಣ

  • ಕುಂದಾಪುರ: ರವಿರಾಜ ಖಾರ್ವಿ ಪುರಸಭಾ ಸದಸ್ಯ ಕುಂದಾಪುರರವರು ದಿನಾಂಕ 20/04/2014 ರಂದು ಬೆಳಿಗ್ಗೆ ಮನೆಯ ಎದುರಿನ ಪಂಚ ಗಂಗಾವಳಿ ನದಿಯಲ್ಲಿ ನೀರಿನಲ್ಲಿ ಸುಮಾರು 28 ರಿಂದ 30 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಶವವು ನೀರಿನಲ್ಲಿ ತೇಲುತ್ತಿದ್ದುದನ್ನು ನೋಡಿದ್ದು ದಡದಲ್ಲಿ ಪ್ಯಾಂಟು ಶರ್ಟು ಹಾಗೂ ಚಪ್ಪಲಿಗಳು ತೆಗೆದಿಟ್ಟು ನೀರಿಗೆ ಇಳಿದು ಸ್ನಾನ ಮಾಡುವಾಗ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತ ಪಟ್ಟಿರುವುದಾಗಿದೆ ಎಂಬುದಾಗಿ ರವಿರಾಜ ಖಾರ್ವಿರವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಸ್ವಾಬಾವಿಕ ಮರಣ ಸಂಖ್ಯೆ 17/2014 ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

No comments: