Sunday, June 28, 2015

Daily Crime Reports As On 28/06/2015 At 07:00 Hrs



ಅಪಘಾತ ಪ್ರಕರಣ

  • ಕುಂದಾಪುರ:ದಿನಾಂಕ 27/06/2015 ರಂದು ಸಂಜೆ 4:00 ಗಂಟೆಗೆ ಕುಂದಾಪುರ ತಾಲೂಕು  ಕಸಬಾ ಗ್ರಾಮದ ಹಳೆ ಬಸ್‌ ನಿಲ್ದಾಣದ ಹತ್ತಿರದ  ಕಾಮತ್ ರೆಸ್ಟೋರೆಂಟ್ ಬಳಿ  ರಸ್ತೆಯಲ್ಲಿ ಶ್ರೀಕಾಂತ ಪೂಜಾರಿ  ಎಂಬವರು KA 20 ED 4815 ನೇ ಬೈಕನ್ನು ಕುಂದಾಪುರ ಶಾಸ್ತ್ರಿಸರ್ಕಲ್  ಕಡೆಯಿಂಧ   ಅತೀ ವೇಗ ಹಾಗೂ  ಅಜಾಗರೂಕತೆಯಿಂದ  ಚಾಲನೆ  ಮಾಡಿಕೊಂಡು ಬಂದು  ರಸ್ತೆ ದಾಟುತ್ತಿದ್ದ  ಬಾಬಿ  ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ಬಾಬಿ  ಹಾಗೂ ಬೈಕ್  ಸವಾರ ಶ್ರೀಕಾಂತ ರಸ್ತೆಯಲ್ಲಿ  ಬಿದ್ದು   ಗಾಯಗೊಂಡು ಕುಂದಾಪುರ  ಚಿನ್ಮಯಿ ಆಸ್ಪತ್ರೆಯಲ್ಲಿ   ದಾಖಲಾಗಿರುತ್ತಾರೆ. ಈ ಬಗ್ಗೆ  ಕುಂದಾಪುರ  ಸಂಚಾರ ಠಾಣೆ ಅಪರಾಧ ಕ್ರಮಾಂಕ 74/2015  ಕಲಂ 279 , 337  ಐಪಿಸಿ ರಂತೆ ಪ್ರಕರಣ  ದಾಖಲಿಸಿಕೊಳ್ಳಲಾಗಿದೆ.



No comments: