ಅಸ್ವಾಭಾವಿಕ ಮರಣ
ಪ್ರಕರಣ
- ಹಿರಿಯಡ್ಕ: ಪಿರ್ಯಾದಿದಾರರಾದ ಗಣೇಶ ನಾಯ್ಕ್ (35) ತಂದೆ: ದಿ ಚಂದು ನಾಯ್ಕ್, ವಾಸ: ನೇತ್ರಾವತಿ ನಿಲಯ, ಕಾಜಾರಗುತ್ತು, ಕುಕ್ಕುದಕಟ್ಟೆ, ಬೊಮ್ಮಾರಬೆಟ್ಟು ಗ್ರಾಮ, ಉಡುಪಿ ತಾಲೂಕು ಎಂಬವರ ಪತ್ನಿ ಶ್ರೀಮತಿ ನೇತ್ರಾವತಿ (28) ಎಂಬವರು ದಿನಾಂಕ 31/5/2015 ರಂದು ಬೆಳಿಗ್ಗೆ 09:.00 ಗಂಟೆಯಿಂದ ಮದ್ಯಾಹ್ನ 03:00 ಗಂಟೆಯ ಮದ್ಯಾವಧಿಯಲ್ಲಿ ಉಡುಪಿ ತಾಲೂಕಿನ ಬೊಮ್ಮಾರಬೆಟ್ಟು ಗ್ರಾಮದ ಕುಕ್ಕುದಕಟ್ಟೆ ಎಂಬಲ್ಲಿರುವ ತನ್ನ ಮನೆಯ ಅಡುಗೆಯ ಕೋಣೆಯ ಮರದ ಅಡ್ಡೆಗೆ ಚೂಡಿದಾರದ ಶಾಲನ್ನು ಕಟ್ಟಿ ಕುತ್ತಿಗೆಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ಗಣೇಶ ನಾಯ್ಕ್ ರವರು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 11/2015 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment