ಕಳವು ಪ್ರಕರಣ
ಶಿರ್ವಾ:ಪಿರ್ಯಾದಿದಾರರಾದ ಅಣ್ಣು ಮುಗೇರ ತಂದೆ ಗುಳ್ಳ ಮುಗೇರ ವಾಸ ನಿಂಜೂರು ಹಂಪನಕಟ್ಟೆ, ನಿಂಜೂರು ಗ್ರಾಮ, ಕಾರ್ಕಳ ತಾಲೂಕು ಎಂಬವರ ಅಕ್ಕನ ಗಂಡ ದೇವುದಾಸ ಮುಗೇರ ಪ್ರಾಯ (53) ತಂದೆ ಶಿವ ಮುಗೇರ ಎಂಬವರು ದಿನಾಂಕ 24/04/2015 ರಂದು ಶಿರ್ವ ಗ್ರಾಮದ ಮಟ್ಟಾರು ಗುಂಡ್ರಾಯಿ ಎಂಬಲ್ಲಿ ಪುಷ್ಪ ಪೂಜಾರ್ತಿ ಎಂಬವರ ನಿರ್ಮಾಣ ಹಂತದ ಮನೆಯಲ್ಲಿ ರಾಡರ್ ಮೇಲೆ ನಿಂತು ಗಾರೆ ಕೆಲಸ ಮಾಡುತ್ತಿದ್ದ ಸಮಯ ಮೈ ಮಾಲಿದಾಗ ಒಮ್ಮೇಲೆ ರಾಡರ್ ಮೇಲೆ ಅಲ್ಲಿಯೇ ಕುಳಿತಾಗ ಆಕಸ್ಮಿಕವಾಗಿ ಕಬ್ಬಿಣದ ಪೈಪು ವೃಷಣಕ್ಕೆ ತಾಗಿದ್ದು, ನಂತರ ಸದ್ರಿಯವರು ಅದೇ ದಿನ ಮಣಿಪಾಲ ಕೆಎಮ್ಸಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿಯಲ್ಲಿದ್ದು ದಿನಾಂಕ 02/05/2015 ರಂದು ಮನೆಯಲ್ಲಿರುವಾಗ ತೀವೃ ಆಸ್ವಸ್ಥರಾದವರನ್ನು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ದೇವುದಾಸ ಮುಗೇರ ಮೃತಪಟ್ಟಿರುವುದಾಗಿದೆ ಎಂಬುದಾಗಿ ಅಣ್ಣು ಮುಗೇರ ರವರು ನೀಡಿದ ದೂರಿನಂತೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 08/2015 ಕಲಂ 174 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment