ಅಸ್ವಾಭಾವಿಕ ಮರಣ ಪ್ರಕರಣ :
- ಬ್ರಹ್ಮಾವರ : ದಿನಾಂಕ: 29/05/2015 ರಂದು 07:00 ಗಂಟೆಗೆ ಹೇರೂರು ಗ್ರಾಮದ, ಹೇರೂರು ಸೇತುವೆಯ ಕೆಳಗೆ ಸ್ವರ್ಣ ನದಿಯಲ್ಲಿ ಸುಮಾರು 30-35 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಶವ ಇರುವುದನ್ನು ಪ್ರಾನ್ಸಿಸ್ ರೋಡ್ರಿಗಸ್ (32), ತಂದೆ: ಮೊಂತ್ತು ರೋಡ್ರಿಗಸ್ ಬೈಕಾಡಿ, ಹೊನ್ನಾಳ, ಉಡುಪಿ ಇವರು ನೋಡಿದ್ದು, ಸದರಿ ವ್ಯಕ್ತಿ ಆಕಸ್ಮಿಕವಾಗಿ ಬಿದ್ದು ಅಥವಾ ಜೀವನದಲ್ಲಿ ಜಿಗುಪ್ಸೆಗೊಂಡು ಹೊಳೆಯ ನೀರಿಗೆ ಹಾರಿ, ನೀರಿನಲ್ಲಿ ಮುಳುಗಿ ಉಸಿರು ಕಟ್ಟಿ ಮೃತಪಟ್ಟಿರಬಹುದು ಎಂಬುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ : 27/2015 ಕಲಂ: 174ಸಿ ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment