ಉಡುಪಿ ಸಂಚಾರ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶ್ರೀ ಮಹಾದೇವಪ್ಪ ಬಿ ದಿಡ್ಡಿಮನಿ ಇವರು ದಿನಾಂಕ: 31/01/2015 ರಂದು ಹೈದರಾಬಾದ್ ಕರ್ನಾಟಕ - ಈಶಾನ್ಯ ವಲಯ ಕಲಬುರ್ಗಿ ಇಲ್ಲಿಗೆ ವರ್ಗಾವಣೆಗೊಂಡಿರುತ್ತಾರೆ. ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಸದ್ರಿಯವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಸಿದ್ದು, ಈ ಸಂದರ್ಭದಲ್ಲಿ ಪೊಲೀಸ್ ಅಧೀಕ್ಷಕರಾದ ಶ್ರೀ ಅಣ್ಣಾಮಲೈಕೆ, ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಸಂತೋಷ್ ಕುಮಾರ್, ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಕೆ.ಎಂ ಚಂದ್ರಶೇಖರ್, ಉಡುಪಿ ವೃತ್ತ ನಿರೀಕ್ಷಕರಾದ ಶ್ರೀ ಶ್ರೀಕಾಂತ್ ಮತ್ತು ಉಡುಪಿ ಸಂಚಾರಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಶ್ರೀಜಯ ಕೆ ಇವರುಗಳು ಉಪಸ್ಥಿತರಿದ್ದರು.
Saturday, January 31, 2015
Subscribe to:
Post Comments (Atom)
No comments:
Post a Comment